ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ, ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಪ್ರಕ್ರಿಯೆಯು ಕಳೆದ ಎರಡು ಮೂರು ಕಂತಿನ ಹಣ ಸ್ಥಗಿತಗೊಳ್ಳುವ ಮೂಲಕ ಹಣ ಬರುತ್ತದೆಯೇ ಇಲ್ಲವೇ ಎಂದು ಜನರು ಗೊಂದಲದಲ್ಲಿದ್ದು, ಈಗ ಈ ಗೊಂದಲಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯನವರೇ ತೆರೆ ಎಳೆದಿದ್ದಾರೆ. ಬಾಕಿ ಉಳಿದಿರುವ 2 ಕಂತಿನ ಹಣ ಶೀಘ್ರದಲ್ಲೇ ಜಮೆ! ರಾಜ್ಯ ಸರ್ಕಾರದ ಈ ಬಾರಿಯ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಗೃಹಾಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರು ಪ್ರತೀ ತಿಂಗಳು 2000 ರೂ. ಹಣವನ್ನು ಪಡೆಯುತ್ತಿದ್ದರು ಹಾಗೂ ಈ ಯೋಜನೆಯಿಂದ ರಾಜ್ಯದ ಮಹಿಳೆಯರು ಖುಷಿಗೊಂಡಿದ್ದರು, … Read more