ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ರಾಜ್ಯ ಸರ್ಕಾರದ ಪಂಚಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬರುತ್ತಿಲ್ಲವೇ? (annabhagya amount not recived?) ಕಾರಣ ತಿಳಿಯುತ್ತಿಲ್ಲವೇ, ಹಾಗಾದರೆ ಈ ಕೆಲಸ ಮಾಡಿ ನಿಮಗೆ ಎಲ್ಲಾ ಕಂತಿನ ಬಾಕಿ ಇರುವ ಹಣ ಖಾತೆಗೆ ಬರಲಿದೆ. ಏನಿದು ಅನ್ನಭಾಗ್ಯ ಯೋಜನೆ? ನಿಮಗೆಲ್ಲಾ ತಿಳಿದೇ ಇದೆ ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಈ ಮೊದಲು ಬಿಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ನೀಡುತ್ತಿದ್ದು, ಈಗ 10ಕೆಜಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು, ಆದರೆ ಅಲ್ಲಿಯ ಕೊರತೆಯ ಕಾರಣದಿಂದ ಹೆಚ್ಚುವರಿ … Read more