ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana

ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 5,000 ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮೆ, Pradhan Mantri Matru Vandana yojana karnataka

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ Pradhan Mantri Matru Vandana yojana (PMMVY) ಯಲ್ಲಿ ಮಹಿಳೆಯರ ಖಾತೆಗೆ 5000ರೂ. ಜಮೆ ಮಾಡಲಾಗುತ್ತದೆ, ಏನಿದು ಯೋಜನೆ, ಯಾರು ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸುವ ವಿವರ ಎಲ್ಲವನ್ನೂ ಕೆಳಗೆ ವಿವರಿಸಲಾಗಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (Pradhan Mantri Matru Vandana yojana) (PMMVY) : ಈ ಯೋಜನೆಯು ಗರ್ಭಿಣಿರಿಗಾಗಿ ರೂಪಿಸಿದ್ದು, ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ರಕ್ಷಣೆ ಹಾಗೂ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆ … Read more

ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ನಿಮಗೆ ಅನ್ನಭಾಗ್ಯ ಹಣ ಬರುತ್ತಿಲ್ಲವೇ? ಹಾಗಾದರೆ ತಕ್ಷಣ ಈ ಕೆಲಸ ಮಾಡಿ : annabhagya amount not recived

ರಾಜ್ಯ ಸರ್ಕಾರದ ಪಂಚಭಾಗ್ಯಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬರುತ್ತಿಲ್ಲವೇ? (annabhagya amount not recived?) ಕಾರಣ ತಿಳಿಯುತ್ತಿಲ್ಲವೇ, ಹಾಗಾದರೆ ಈ ಕೆಲಸ ಮಾಡಿ ನಿಮಗೆ ಎಲ್ಲಾ ಕಂತಿನ ಬಾಕಿ ಇರುವ ಹಣ ಖಾತೆಗೆ ಬರಲಿದೆ. ಏನಿದು ಅನ್ನಭಾಗ್ಯ ಯೋಜನೆ? ನಿಮಗೆಲ್ಲಾ ತಿಳಿದೇ ಇದೆ ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಈ ಮೊದಲು ಬಿಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ನೀಡುತ್ತಿದ್ದು, ಈಗ 10ಕೆಜಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು, ಆದರೆ ಅಲ್ಲಿಯ ಕೊರತೆಯ ಕಾರಣದಿಂದ ಹೆಚ್ಚುವರಿ … Read more

ಕೇಂದ್ರದಿಂದ ರೈತರಿಗೆ ಪ್ರತೀ ತಿಂಗಳು 1000ರೂ, ಮಹಿಳೆಯರಿಗೆ ವರ್ಷಕ್ಕೆ 1ಲಕ್ಷ ರೂ. ಖಾತೆಗೆ ಜಮೆ, ಬಜೆಟ್ ಘೋಷಣೆ?

ಕೇಂದ್ರದಿಂದ ರೈತರಿಗೆ ಪ್ರತೀ ತಿಂಗಳು 1000ರೂ, ಮಹಿಳೆಯರಿಗೆ ವರ್ಷಕ್ಕೆ 1ಲಕ್ಷ ರೂ. ಖಾತೆಗೆ ಜಮೆ, ಬಜೆಟ್ ಘೋಷಣೆ?

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಪ್ರತೀ ತಿಂಗಳು 1000ರೂ ಹಾಗೂ ಮಹಿಳೆಯರಿಗೆ 1ಲಕ್ಷ ರೂ. ಖಾತೆಗೆ ಬಂಪರ್ ಕೊಡುಗೆ ನೀಡುವ ನಿರೀಕ್ಷೆ ಇದ್ದು, ಸರ್ಕಾರವು ಹೊಸ ಯೋಜನೆಗಳನ್ನು ಜಾರಿ ಮಾಡುವ ನಿರೀಕ್ಷೆ ಇದೆ. ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಂಡಿದೆಯೇ? ಜೂನ್- ಜುಲೈ ಹಣ ಯಾವಾಗ ಬರಲಿದೆ? ಇಲ್ಲಿದೆ ಮಾಹಿತಿ : Gruha lakshmi july update ರೈತರಿಗೆ ಪ್ರತೀ ತಿಂಗಳು 1000ರೂ., ಮಹಿಳೆಯರಿಗೆ ವರ್ಷಕ್ಕೆ 1ಲಕ್ಷ ರೂ.? ಕೇಂದ್ರ ಸರ್ಕಾರವು  ಈ ಬಾರಿಯ ಬಜೆಟ್ ನಲ್ಲಿ … Read more

ರೈತರೇ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ : Bara parihara amount not recived reasons

ರೈತರೇ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೇ? ಹಾಗಾದರೆ ಈ ಕೆಲಸ ಮಾಡಿ

ಬರ ಪರಿಹಾರ ಹಣ ಜಮೆಯಾಗಿಲ್ಲ: ಸರಕಾರವು ಈ ಬಾರಿ 2023-24 ನೇ ಸಾಲಿನ ಖಾರಿಫ್ ಮುಂಗಾರು ಬರ ಪರಿಹಾರವಾಗಿ 3 ಬಾರಿ ಹಣ ಬಿಡುಗಡೆ ಮಾಡಿದ್ದು, ಬಹುತೇಕ ಎಲ್ಲಾ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದ್ದು, ಒಂದುವೇಳೆ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲವೆಂದರೆ ಈ ತಪ್ಪುಗಳಿಂದ ನಿಮಗೆ ಜಮೆಯಾಗದೇ ಇರಬಹುದಾಗಿದ್ದು (Bara parihara amount not recived reasons) , ಸರಿಪಡಿಸಿಕೊಳ್ಳಬಹುದಾಗಿದೆ. ಈ ಕಾರಣದಿಂದ ನಿಮಗೆ ಬರ ಪರಿಹಾರ ಹಣ ಜಮೆಯಾಗಿಲ್ಲದೇ ಇರಬಹುದು : ರಾಜ್ಯದಲ್ಲಿ … Read more

ನೀವು FRUITS/ FID ಹೊಂದಿದ್ದೀರಾ? ಕೃಷಿ ಸೌಲಭ್ಯ ಪಡೆಯಲು ಹೊಂದಿರಲೇಬೇಕು, ಇಲ್ಲಿದೆ ಫ್ರೂಟ್ಸ್ ಖಾತೆ ಪಡೆಯುವ ವಿಧಾನ

ನೀವು FRUITS/ FID ಹೊಂದಿದ್ದೀರಾ? ಕೃಷಿ ಸೌಲಭ್ಯ ಪಡೆಯಲು ಹೊಂದಿರಲೇಬೇಕು, ಇಲ್ಲಿದೆ ಫ್ರೂಟ್ಸ್ ಖಾತೆ ಪಡೆಯುವ ವಿಧಾನ

FRUITS (FID) ಸರಕಾರದ ಯಾವುದೇ ಯೋಜನೆಗೆ ರೈತರ FID ಕಡ್ಡಾಯವಾಗಿದ್ದು, ನಿಮ್ಮ ಫ್ರೂಟ್ಸ್ ಐಡಿ ನಿಮಗೆ ತಿಳಿದಿದೆಯೇ? ಅಥವಾ ನೀವು ಫ್ರೂಟ್ಸ್ ನಲ್ಲಿ ನೋಂದಣಿ ಮಾಡಬೇಕೇ? ಇಲ್ಲಿದೆ ವಿವರವಾದ ಮಾಹಿತಿ. FRUITS – Farmer Registration and Unified beneficiary Information System ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರೈತರ ಗುರುತಿನ ಸಂಖ್ಯೆ ರೂಪದಲ್ಲಿ ಈ FID ಮಾಡಲಾಗುತ್ತಿದ್ದು, ನೀವು ಕೃಷಿ, ತೋಟಗಾರಿಗೆ, ರೇಷ್ಮೆ, ಡೈರಿ, ಪೌಲ್ಟ್ರಿ, ಪಶುಸಂಗೋಪನೆ ಮೀನುಗಾರಿಕೆ ಮುಂತಾದ ಕೃಷಿಗೆ ಸಂಬಂಧಿಸಿದ ಎಲ್ಲಾ ಏನೇ … Read more

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿದರೆ ನಿಮ್ಮ ಹೆಸರಿದ್ದರೆ ಮಾತ್ರ ಹಣ ಜಮೆ : PM kisan 18th installment Beneficiary List

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿದರೆ ನಿಮ್ಮ ಹೆಸರಿದ್ದರೆ ಮಾತ್ರ ಹಣ ಜಮೆ : PM kisan 18th installment Beneficiary List

PM kisan 18th installment Beneficiary List: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣ ಬಿಡುಗಡೆಯಾಗಲಿರುವ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿ (Beneficiary List) ಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಈ ಬಾರಿಯ 18ನೇ ಕಂತಿನ ಹಣವು ಜಮೆಯಾಗಲಿದೆ. ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ (PM kisan 18th installment Beneficiary List) ಪಿಎಂ ಕಿಸಾನ್ ಯೋಜನೆಯಲ್ಲಿ ಈಗಾಗಲೇ 17 ಕಂತುಗಳಲ್ಲಿ ರೈತರಿಗೆ 2000ರೂ. ನೇರವಾಗಿ ಖಾತೆಗೆ ಜಮೆ … Read more

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ

PM Awas Yojana 2024: ಪಿಎಂ ಆವಾಸ್ ಯೋಜನೆಯಲ್ಲಿ ಉಚಿತ ಮನೆ ಅಥವಾ ಹೋಮ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿ

PM Awas Yojana 2024 (PMAY) : ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಇಲ್ಲದವರಿಗೆ ಉಚಿತ ಮನೆ ಹಾಗೂ ಮನೆ ನಿರ್ಮಾಣಕ್ಕೆ ಸಬ್ಸಿಡಿ ಮೂಲಕ ಸಹಾಯ ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯ ವಿವರ, ಅರ್ಜಿ ವಿಧಾನ, ಎಲ್ಲವನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ. ಪಿಎಂ ಆವಾಸ್ ಯೋಜನೆ (PMAY) (PM Awas Yojana 2024) 2015ರಲ್ಲಿ ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಹಿಂದುಳಿದ ಹಾಗೂ ಬಡ ಜನರಿಗೆ, ಮನೆ … Read more

ಬರ ಪರಿಹಾರದ 3ನೇ ಕಂತಿನ ಹಣ ಬಿಡುಗಡೆ, ನಿಮಗೆ ಬಂದಿದೆಯಾ ಹಣ ಇಲ್ಲಿ ಚೆಕ್ ಮಾಡಿ, Bara Parihara List 2024

ಬರ ಪರಿಹಾರದ 3ನೇ ಕಂತಿನ ಹಣ ಬಿಡುಗಡೆ, ನಿಮಗೆ ಬಂದಿದೆಯಾ ಹಣ ಇಲ್ಲಿ ಚೆಕ್ ಮಾಡಿ Bara Parihara List 2024

ರೈತ ಮಿತ್ರರಿಗೆ ಗುಡ್ ನ್ಯೂಸ್: ಸರ್ಕಾರವು 3ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಿದ್ದು (Bara Parihara List 2024), ನಿಮಗೆ ಹಣ ಜಮೆಯಾಗಿರುವ ವಿವರವನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದಾಗಿದೆ. 3ನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ (Bara Parihara List 2024) ರಾಜ್ಯ ಸರ್ಕಾರವು ಈಗಾಗಲೇ ಮೊದಲ ಕಂತಿನಲ್ಲಿ 2000 ರೂ. ನಂತೆ ರೈತರ ಖಾತೆಗೆ ಬರಪರಿಹಾರ ಹಣ ಜಮೆ ಮಾಡಿದ್ದು, ಎರಡನೇ ಕಂತಿನ ಹಣವನ್ನು ಸಣ್ಣ ರೈತರು ದೊಡ್ಡ … Read more

View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

View RTC (Pahani) ನಿಮ್ಮ ಭೂಮಿಯ ಪಹಣಿಯನ್ನು ಮೊಬೈಲ್ ನಲ್ಲಿ ಪರಿಶೀಲಿಸಿ

View RTC (Pahani): ನಿಮ್ಮ ಪಹಣಿ / ಆರ್ಟಿಸಿಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನೋಡಬಹುದಾಗಿದಾಗಿದ್ದು, ಇಲ್ಲಿ ನಾವು ನಿಮ್ಮ RTC ನೋಡುವ ಹಾಗೂ ಡೌನ್ಲೋಡ್ ಮಾಡುವ ವಿಧಾನ ವಿವರವಾಗಿ ತಿಳಿಸಿದ್ದೇವೆ. ನಿಮ್ಮ ಪಹಣಿಯಲ್ಲಿ ನಿಮ್ಮ ಭೂ ವಿವರ ಪಡೆಯಿರಿ View RTC (Pahani) ನಿಮ್ಮ ಹೊಲ, ಜಮೀನಿನ ಪಹಣಿ ಈಗ ಯಾವುದೇ ಕೃಷಿ ಅಥವಾ ಭೂಮಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳು ಅಥವಾ ಯಾವುದೇ ಇತರ ಉಪಯೋಗಗಳಿಗೆ ಅತೀ ಮಹತ್ವದ ಭೂ ದಾಖಲೆಯಾಗಿರುತ್ತದೆ, ನಿಮ್ಮ ಜಾಗಗಳಿಗೆ … Read more

ಇವರುಗಳ ಕೃಷಿ ಸಾಲ ಮನ್ನಾಕ್ಕೆ ಅಗತ್ಯ ಕ್ರಮ : ಸಚಿವ ಕೆ. ಏನ್ ರಾಜಣ್ಣ

ಕೃಷಿ ಸಾಲ ಮನ್ನಾಕ್ಕೆ ಅಗತ್ಯ ಕ್ರಮ : ಸಚಿವ ಕೆ. ಏನ್ ರಾಜಣ್ಣ

ರಾಜ್ಯದಲ್ಲಿ 2017 ಹಾಗೂ 2018 ರ ಅವಧಿಯಲ್ಲಿ ರಾಜ್ಯ ಸರ್ಕಾರವು ಕೃಷಿ ಸಾಲ ಮನ್ನಾ ಮಾಡಿದ್ದು, ಆ ಸಮಯದಲ್ಲಿ ಮನ್ನಾ ಆಗದೆ ಇರುವ ರೈತರ ಸಾಲ ಮನ್ನಾದ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ. ಏನ್ ರಾಜಣ್ಣ ತಿಳಿಸಿದ್ದಾರೆ. 38 ಲಕ್ಷ ರೈತರ ಸಾಲ ಮನ್ನಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗುತ್ತಿರುವ ಶೂನ್ಯ ಬಡ್ಡಿದರ ಕೃಷಿ ಸಾಲವನ್ನು 2017 ರಲ್ಲಿ 50,000 ಹಾಗೂ … Read more