ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ, ಮುಗಿಯದ ಸರ್ವರ್ ಸಮಸ್ಯೆ !

ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಇದೀಗ ಮತ್ತೆ ಜನಸಾಮಾನ್ಯರಿಗೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ ನೀಡಿದ್ದು, ಆದರೆ ಮೊದಲಿನಂತೆ ಸರ್ವರ್ ಸಮಸ್ಯೆ ಮುಂದುವರಿದಿದೆ. ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆಗೆ ಅವಕಾಶ : ಹೌದು, ರಾಜ್ಯ ಸರಕಾರದ ಆಹಾರ ಇಲಾಖೆಯು ಈಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗೆ ಅವಕಾಶ ನೀಡಿದೆ, ಈ ಬಾರಿಯ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಳಿಕ ಕಾರ್ಡ್ ನಲ್ಲಿರುವ … Read more

ಗುಡ್ ನ್ಯೂಸ್: ಇನ್ಮುಂದೆ ಖಾಸಗಿ ಕಂಪೆನಿಗಳಲ್ಲಿ 75% ಕನ್ನಡಿಗರಿಗೆ ಉದ್ಯೋಗ ಮೀಸಲು!

reservation for kannadigas ,ಇನ್ಮುಂದೆ ಖಾಸಗಿ ಕಂಪೆನಿಗಳಲ್ಲಿ 75% ಕನ್ನಡಿಗರಿಗೆ ಉದ್ಯೋಗ ಮೀಸಲು

ಕನ್ನಡಿಗರಿಗೆ ಉದ್ಯೋಗ ಮೀಸಲು: ಹೌದು, ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ವಿಧೇಕವನು ರಾಜ್ಯ ಸರ್ಕಾರವು ಮಂಡಿಸಿದ್ದು, ಇದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಈ ವಿಧೇಯಕದಿಂದ ಖಾಸಗಿ ವಲಯದ ಕಂಪೆನಿಗಳಲ್ಲಿ ಶೇ. 50 ರಷ್ಟು ಮ್ಯಾನೇಜ್ ಮೆಂಟ್ ಸೀಟುಗಳು, ಹಾಗೂ ಶೇ. 75 ರಷ್ಟು ನಾನ್ ಮ್ಯಾನೇಜ್ ಮೆನ್ಟ್ ಹುದ್ದೆಗಳಲ್ಲಿ ಕಂಪನಿಯು … Read more

10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ – Post Office Jobs

10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ - Post Office Jobs

Post Office Jobs : ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ (ABPM) ಹಾಗೂ ಪೋಸ್ಟ್ ಮ್ಯಾನ್ ಹುದ್ದೆ (Dak Sevak) ಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಖಾಲಿ ಇರುವ ಹುದ್ದೆಗಳ ವಿವರ, ಅರ್ಜಿ ವಿಧಾನ ಈ ಕೆಳಗೆ ವಿವರಿಸಲಾಗಿದೆ. ಕರ್ನಾಟಕದಲ್ಲಿ ಒಟ್ಟು 1,940 ಖಾಲಿ ಇರುವ ಹುದ್ದೆಗಳು (Post Office Jobs) : ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್, … Read more

ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ|annabhagya DBT amount check

annabhagya DBT amount check ನಿಮಗೆ ಬಂದಿರುವ ಅನ್ನಭಾಗ್ಯ ಹಣವನ್ನು ಇಲ್ಲಿ ಚೆಕ್ ಮಾಡಿ

annabhagya DBT amount check: ಸ್ನೇಹಿತರೇ ನಮಸ್ಕಾರ, ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿದೆಯೇ? ನಿಮಗೆ ಬಂದಿರುವ ಅನ್ನಭಾಗ್ಯ ಹಣದ ವಿವರ ತಿಳಿಯಬೇಕೇ? ಒಂದುವೇಳೆ ಬಂದಿಲ್ಲವೆಂದಾದರೆ ಅದರ ಕಾರಣ ತಿಳಿಯಬೇಕೇ? ಹಾಗಾದರೆ ಈ ಲೇಖನ ತಪ್ಪದೆ ಓದಿ. ಅನ್ನಭಾಗ್ಯ ಯೋಜನೆಯ ಹಣದ ವಿವರ ಹೀಗೆ ಚೆಕ್ ಮಾಡಿ annabhagya DBT amount check: ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡುದಾರರ ಮುಖ್ಯ ಸದಸ್ಯನ ಖಾತೆಗೆ ಪ್ರತೀ ತಿಂಗಳು ಡಿಬಿಟಿ ಮೂಲಕ ನೇರವಾಗಿ ಹಣ ಜಮೆಯಾಗುತ್ತಿದ್ದು, ನಿಮಗೆ … Read more

ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ | BPL Card Cancellation

BPL Card Cancellation ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಲಿದೆ? ಸರ್ಕಾರದ ಖಡಕ್ ನಿರ್ಧಾರ

ಹೌದು, ಈ ಬಾರಿ ರಾಜ್ಯ ಸರ್ಕಾರವು ಮತ್ತೆ ಎಚ್ಚರಿಸಿದ್ದು, ರಾಜ್ಯದಲ್ಲಿ ಈ ಬಾರಿ ಸುಮಾರು 40 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ (BPL Card Cancellation) ಆಗಲಿದೆ. ನಿಮ್ಮ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ (BPL Card Cancellation) ! ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು ಕೆಲವು ಷರತ್ತು ವಿಧಿಸಿದ್ದು, ಬಿಪಿಎಲ್ ಕಾರ್ಡ್ ಕೇವಲ ಬಡವರಿಗಾಗಿ ಮಾತ್ರ ಎಂದು ತಿಳಿದಿದ್ದರೂ ಅನೇಕ ಜನರು ಕುಟುಂಬಗಳು ಸ್ಥಿತಿವಂತರಾಗಿದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆ. ಒಂದು ವೇಳೆ … Read more

ಕಾರ್ಮಿಕರ ಮಕ್ಕಳಿಗೆ ರೂ.25,000 ರವರೆಗೆ ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಿ: NSP Scholarship 2024

NSP Scholarship 2024 ಕಾರ್ಮಿಕರ ಮಕ್ಕಳಿಗೆ ರೂ.25,000 ರವರೆಗೆ ಸ್ಕಾಲರ್ಷಿಪ್ ಪಡೆಯಲು ಅರ್ಜಿ ಸಲ್ಲಿಸಿ

NSP Scholarship 2024: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2024-25 ನೇ ಸಾಲಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಅನುದಾನ ಪಡೆಯಲು ಅರ್ಜಿ ಆಹ್ವಾನಿಸಿದ್ದು, ಬೀಡಿ, ಸುಣ್ಣಕಲ್ಲು, ಕಬ್ಬಿಣದ ಗಣಿಗಳು, ಮ್ಯಾಂಗನೀಸ್ ಗಣಿಗಳು, ಚಲನಚಿತ್ರ ಕ್ಷೇತ್ರ, ಕ್ರೋಮ್, ಇವುಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳು ಈ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಮಿಕ ಮಕ್ಕಳು 25,000 ರೂ. ತನಕ ಸ್ಕಾಲರ್ಷಿಪ್ ಪಡೆಯಬಹುದು(NSP Scholarship 2024) ಈ ಸ್ಕಾಲರ್ಷಿಪ್ ಗೆ 1ನೇ ತರಗತಿ ಓದುತ್ತಿರುವ … Read more

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ, ಇಲ್ಲಿದೆ ಶುಲ್ಕ ಹಾಗೂ ಅರ್ಜಿ ವಿವರ : Manipal Arogya Card 2024

ಮಣಿಪಾಲ ಆರೋಗ್ಯಕಾರ್ಡ್ ನೋಂದಣಿ ಆರಂಭ, ಇಲ್ಲಿದೆ ಶುಲ್ಕ ಹಾಗೂ ಅರ್ಜಿ ವಿವರ : Manipal Arogya Card 2024

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಮಣಿಪಾಲ ಆರೋಗ್ಯ ಕಾರ್ಡ್ (Manipal Arogya Card 2024) ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಈ ಕಾರ್ಡ್ ಹೊಂದಿದವರಿಗೆ ಹೊರರೋಗಿ, ಒಳರೋಗಿ, ತಪಾಸಣೆ ಸೇರಿದಂತೆ ವಿವಿಧ ಸೇವೆಗಳಲ್ಲಿ 20% ದಿಂದ 50% ತನಕ ರಿಯಾಯಿತಿ ಪಡೆಯಬಹುದಾಗಿದೆ. Manipal Arogya Card 2024 ಮಣಿಪಾಲ ಆರೋಗ್ಯಕಾರ್ಡ್ : 2024ನೇ ಸಾಲಿನಲ್ಲಿ ಆರೋಗ್ಯಕಾರ್ಡ್ ಗೆ ಅರ್ಜಿ ಸಲ್ಲಿಸಲು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಈ ಕಾರ್ಡ್ ಹೊಂದಿದಲ್ಲಿ ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ರಿಯಾಯತಿ ಅನ್ವಯಿಸಲಿದೆ. ನೀವೂ ಕೂಡ … Read more

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

ಪಿಎಂ ಕಿಸಾನ್ ಯೋಜನೆಯಲ್ಲಿ 6,000 ರೂ. ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ: PM Kisan Samman Nidhi Scheme

PM Kisan Samman Nidhi Scheme: ಪ್ರಧಾನ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಯೋಜನೆಯಡಿಯಲ್ಲಿ ರೈತರು ವಾರ್ಷಿಕವಾಗಿ 6,000 ರೂ. ಪಡೆಯಬಹುದಾಗಿದ್ದು, ಈ ಯೋಜನೆಯ ವಿವರ, ಅರ್ಹತೆಗಳು, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗೆ ವಿವರವಾಗಿ ನೀಡಿದ್ದೇವೆ. PM Kisan Samman Nidhi Scheme (ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ) : ಈ ಯೋಜನೆಯು 1.12.2018 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ … Read more

ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಕಡ್ಡಾಯ, ಆದೇಶ ಹೊರಡಿಸಿದ ಇಂಧನ ಇಲಾಖೆ! Aadhaar and irrigation pumpset link

Aadhaar and irrigation pumpset link

ರಾಜ್ಯ ಸರ್ಕಾರದ ಇಂಧನ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದ್ದು, 10 ಹೆಚ್.ಪಿ ವರೆಗಿನ (Aadhaar and irrigation pumpset link) ರೈತರ ನೀರಾವರಿ ಪಂಪ್ ಸೆಟ್ ಸ್ಥಾವರಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯ ಎಂದು ತಿಳಿಸಿದೆ. Aadhaar and irrigation pumpset link ಆಧಾರ್ ಹಾಗೂ ಕೃಷಿ ಪಂಪ್ ಸೆಟ್ ಲಿಂಕ್ ಕಡ್ಡಾಯ : ಇಂಧನ ಇಲಾಖೆಯು ಈ ಬಗ್ಗೆ ತಿಳಿಸಿದ್ದು, ಒಂದುವೇಳೆ ನೀವು ಕೃಷಿ ಬಳಕೆಗಾಗಿ 10 ಹೆಚ್.ಪಿ ವರೆಗಿನ ನೀರಾವರಿ ಪಂಪ್ಸೆಟ್ ಬಳಸುತ್ತಿದ್ದಲ್ಲಿ, ಇದರಲ್ಲಿ ನಿಮಗೆ … Read more

ಈ ಒಂದು ಆ್ಯಪ್ ಇದ್ದರೆ ಸಾಕು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ : DBT Karnataka

DBT Karnataka ಈ ಒಂದು ಆ್ಯಪ್ ಇದ್ದರೆ ಸಾಕು, ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ

DBT Karnataka: ನಮಸ್ಕಾರ ಸ್ನೇಹಿತರೇ, ಹೌದು ಈ ಆ್ಯಪ್ ಡೌನ್ಲೋಡ್ ಮಾಡಿದ್ದರೆ ಸಾಕು ನಿಮಗೆ ರಾಜ್ಯ ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳ ಹಣದ ವಿವರ ನಿಮ್ಮ ಮೊಬೈಲ್ ನಲ್ಲೆ  ಪಡೆಯಬಹುದಾಗಿದೆ. DBT Karnataka app ನಲ್ಲಿ ಎಲ್ಲಾ ಯೋಜನೆಯ ಹಣದ ಮಾಹಿತಿ ಪಡೆಯಿರಿ ಇದು ರಾಜ್ಯ ಸರ್ಕಾರದ ಆ್ಯಪ್ ಆಗಿದ್ದು, ನೀವು ಈ ಆ್ಯಪ್ ನಲ್ಲಿ ಲಾಗಿನ್ ಆದಲ್ಲಿ ನಿಮಗೆ ರಾಜ್ಯ ಸರ್ಕಾರದಿಂದ ಬರುವ ಯೋಜನೆಗಳ ಹಣದ ವಿವರ ಪಡೆಯಬಹುದಾಗಿದೆ, ಸರ್ಕಾರವು ನಿಮಗೆ ಎಲ್ಲಾ ಯೋಜನೆಗಳ ಹಣವನ್ನು … Read more